Basavaraj S Hiremani
Quote by Basavaraj S Hiremani - ಶೀರ್ಷಿಕೆ: ನೆಡೆ ಸಿದ್ಧಿ ಮನ,ಬುದ್ಧಿಗಾಗಿ

ಸಿದ್ಧಿ ಕಾಣ ಬೇಕಿದೆ ಬುದ್ಧಿ
ನೀ ನಿರಲು ಅದರೊಳಗೆ ಮನುವಾಗಿದ್ದಿ..
ಬಿದ್ದೆ..! ನೀ ಬದುಕಿನೊಳ ಹೊಂಡದ ಮೀನಾಗಿದ್ದಿ
ಭವದೊಳ್ಗ ಇಂವನಾಡಿಸುವ ಗೊಂಬೆ ನೀನಾಗಿದ್ದಿ..!!

ಒಮ್ಮೆ ಅವನ ಕರರೆಗಾಗಿ ನೀ ಕುಳಿತಿದ್ದೆ..!
ನಿಧಿ ಮನಕ್ಕೆ ವಿಧಿಯಾಗಿ ನಿದ್ದೆ
ಬರಲೊಂದು ಸಂದಿ ಬೇಸರಾಗಿದ್ದೆ..!
ಹೊರಡಲು ಯಾರ ಗೊಡುವಿಲ್ಲೆಂದು ಹೋಗುತ್ತಿದ್ದೆ..!!

ಎಂಟು ಗಾಲಿಯ ರಥದೊಳು ಹೊಂಟು
ಬಂಟರೇಳೆಂಟು ಹಾಡಿ ಹೋಗಳುವರುಂಟು
ಕೇಳುವುರ್ಯಾರು ? ನಿಲ್ಲದ ತೇರು
ಮೋಕ್ಷದೊಳು ಸಾಕ್ಷಿ ಶಾಂತಿಯೊಳು ಕೇಳು..!!

ಅವರ್ಯಾರು ? ಇವರ್ಯಾರು ? ಇಲ್ಲಿ 
ಯಾರ ಸ್ವಾಧೀನಕ್ಕೆ ತೆಗೆದುಕೊಳ್ಳುವ ಸ್ಥಿರಕಾಣದು.
ಅಸ್ಥಿರ ಕಾಯ ಮಣ್ಣು ಮನೆಯೊಳು ಬಿನ್ನವಿಲ್ಲದೆ 
ಧರೆ, ಗಿರಿಯ ಮೊರೆ ತೀರಕ್ಕೆ ಕರೆ ಮುಕ್ತಿ..!!

ಶರಣು ಭವದೊಳು ನೀ ಎರವಾಗಿ
ಬಾಳು ,ಇದು ಮೂರು ದಿನದ ಅವಧಿ
ಪುರದೊಳಗಿರು ಗರಡಿರ ಮನೆ ಬಾಗಿಲು ತೆರದಿ
ಅನು ಬೇಕು ಮನಕ್ಕೆ ನೀ ನೋಡು ಆನಂದಬಸವನ ಪದದಿ..!!

 ಶರಣು ಸರ್ವರಿಗೂ  ಬುದ್ಧ ಪೂರ್ಣಿಮೆಯ ಶುಭಾಶಯಗಳು..
👉ಆನಂದಬಸವ.🙏 - Made using Quotes Creator App, Post Maker App
0 likes 0 comments