santhosh kumar
Quote by santhosh kumar - ನಾಡಿನ ಸಮಸ್ತ ನಾಗರಿಕ ಬಂಧುಗಳಿಗೆ
 💐💛❤️ಕನ್ನಡ ರಾಜ್ಯೋತ್ಸವದ 
ಹಾರ್ದಿಕ ಶುಭಾಶಯಗಳು💛❤️💐
ಈ ರಾಜ್ಯೋತ್ಸವದ ಶುಭ ದಿನದಂದು 
ನಿಮ್ಮೆಲ್ಲರಲ್ಲಿ ನನ್ನದೊಂದು ಕೋರಿಕೆ.
ಕನ್ನಡ ನಾಡು-ನುಡಿ, ರಾಜಕೀಯ, 
ಸಂಗೀತ, ಕಲೆ, ಸಾಹಿತ್ಯ, ವಿಜ್ಞಾನ ಮತ್ತು 
ಇನ್ನಿತರ ಕ್ಷೇತ್ರಗಳಲ್ಲಿ ಅಭೂತಪೂರ್ವ 
ಸಾಧನೆಯನ್ನು ಮಾಡಿದ ನಮ್ಮ ನಾಡಿನ ಹೆಮ್ಮೆಯ 
ಕನ್ನಡಿಗರ ಹೆಸರು ಮತ್ತು ಅವರ ಸಾಧನೆ ಏನು?
 ಎಂಬುದನ್ನು ಒಬ್ಬೊಬ್ಬರು ಒಂದೊಂದು
 ಹೆಸರನ್ನು ಒಂದು ವಾಕ್ಯದ ರೂಪದಲ್ಲಿ 
ಕಳುಹಿಸಿ ಕೊಡಿ ಎಂಬುದು, ನನ್ನಯ ವಿನಂತಿ🙏
ಈ ಬಾರಿಯ ರಾಜ್ಯೋತ್ಸವವನ್ನು 
ಈ ರೀತಿಯಾಗಿ ಮಾಹಿತಿ ಸಂಗ್ರಹಣೆ ಮತ್ತು 
ವಿನಿಮಯದ ಮೂಲಕ ಉಪಯೋಗ 
ಆಗುವ ರೀತಿಯಲ್ಲಿ ಆಚರಣೆ ಮಾಡೋಣ 
ಎಂಬುದು ನನ್ನೆಯ ಅನಿಸಿಕೆ.
🤝🙏ಧನ್ಯವಾದಗಳು🤝🙏
ಜೈ ಕರ್ನಾಟಕ
ಜೈ ಭುವನೇಶ್ವರಿ ತಾಯಿ.. - Made using Quotes Creator App, Post Maker App
0 likes 0 comments